Welcome, Guest   [ Register | Sign In | Take a tour | Adult Filter: On ]

ಕಾಟುಕುಕ್ಕೆಯವರ ಭಜನೆ ಕ... ಮುಂಬೈನ ಮೈಸೂರ್ ಅಸೋಸಿಯೆಷನ್ ನ ಕಿರು ಸಭಾಂಗಣದಲ್ಲಿ ಶ್ರೀ. ರಾಮಕೃಷ್ಣ ಕಾಟುಕುಕ್ಕೆಯವರ ಭಜನೆ ಕಾರ್ಯಕ್ರಮ ಏರ್ಪಾಡಾಗಿತ್ತು. ಸುಮಾರು ಎರಡೂವರೆ ಗಂಟೆಗಳ ಕಾರ್ಯಕ್ರಮ ಚೆನ್ನಾಗಿತ್ತು. ದಾಸರ ಕೀರ್ತನೆಗಳು ಚೆನ್ನಾಗಿದ್ದವು. ಶ್ರೀ. ಬಾಲಚಂದ್ರ ರಾಯರು ಕಾರ್ಯಕ್ರವ ವಿವರಗಳನ್ನು ಕೊನೆಯವರೆಗೂ ಕೊಡುತ್ತ ವೇದಿಕೆಯ ಮೇಲೆ ಉಪಸ್ತಿತರಿದ್ದರು. ಮೊದಲು, ಮೈಸೂರ್ ಅಸೋಸಿಯೇಷನ್ ನ ಹಿರಿಯ ಸದಸ್ಯರಾದ,ಶ್ರೀ. ಕೆ. ಮಂಜುನಾಥಯ್ಯನವರು, ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕಲಾವಿದರನ್ನು ಸಭೆಗೆ ಪರಿಚಯಿಸಿ, ...ಮತ್ತಷ್ಟು ಓದಿ 

ನಾವು ಎಣಿಸಿದಂತೆ ಎಲ್ಲಿ ?
ಹೊಸ ವರ್ಷ ಇನ್ನೂ ಶುರುನೆ ಆಗಿಲ್ಲ. ಕೇರಳ, ಮದ್ರಾಸ್ ನಲ್ಲಿ ಚಎಂಡಿ ಮಾರುತ venkatesh ರಿಂದ ಜನವರಿ 1, 2012 8:32:00 PM IST ರಂದು ಪೋಸ್ಟ್ ಮಾಡಲಾಗಿದೆ
ಮಹೇಶ್ವರಿ ಉಡೈನ್ ಮುಂಬೈ  
ಈಗ ತಾನೇ ಈ ಗಾರ್ಡನ್ ಮೂಲಕ ಹಾದುಹೋದ ಹೊಸ ಫ್ಲೈ ಓವರ್‌ ಮುಗಿದಿದೆ. ಕೆಲವರು ಯೋಚಿಸಿದಂತೆ ಹೆಚ್ಚು ಜಾಗ ಹಾಳಾಗಿಲಾಲಾ. venkatesh ರಿಂದ ಡಿಸೆಂಬರ್ 30, 2011 4:54:00 PM IST ರಂದು ಪೋಸ್ಟ್ ಮಾಡಲಾಗಿದೆ